• Karnataka News | Kannada News | Bangalore News – Yahoo! Udayavani Kannada News
    Karnataka news headlines in Kannada from Yahoo Kannada news. Find latest kannada news, kannada news in videos, pictures and in-depth coverage on Kannada news from Yahoo! Kannada news


    • ಕೃಷ್ಣಮಠ ವಶಕ್ಕೆ ಕಾನೂನಲ್ಲಿ ಅವಕಾಶವಿಲ್ಲ: ಪೇಜಾವರ ಶ್ರೀ

      ಕೃಷ್ಣಮಠ ವಶಕ್ಕೆ ಕಾನೂನಲ್ಲಿ ಅವಕಾಶವಿಲ್ಲ: ಪೇಜಾವರ ಶ್ರೀಉಡುಪಿ: ಶ್ರೀ ಕೃಷ್ಣ ಮಠವನ್ನು ಸರ್ಕಾರ ವಶಕ್ಕೆ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದ್ದಾರೆ.




    • 5 ವೈದ್ಯ ಕಾಲೇಜು: ಕಲುºರ್ಗಿ ದೇಶದ ಮೊದಲ ಮೆಡಿಕಲ್‌ ಹಬ್‌

      5 ವೈದ್ಯ ಕಾಲೇಜು: ಕಲುºರ್ಗಿ ದೇಶದ ಮೊದಲ ಮೆಡಿಕಲ್‌ ಹಬ್‌ಕಲಬುರ್ಗಿ: ಪ್ರಸ್ತಕ ಶೈಕ್ಷಣಿಕ ವರ್ಷದಿಂದ ಕಲಬುರ್ಗಿಯಲ್ಲಿ ಬಹು ನಿರೀಕ್ಷಿತ ಇಎಸ್‌ಐ ವೈದ್ಯಕೀಯ ಕಾಲೇಜು ಆರಂಭವಾಗುವ ಎಲ್ಲ ಲಕ್ಷಣಗಳು ಗೋಚರಿಸಿವೆ. ಕಳೆದ ಎರಡು ದಿನಗಳಿಂದ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ನಡೆಸಿರುವ ಪರಿಶೀಲನೆ ವೇಳೆ ಇಂತಹದೊಂದು ಅನಿಸಿಕೆ ವ್ಯಕ್ತವಾಗಿದೆ.




    • ರವಿವರ್ಮಕುಮಾರ್‌ ಅಡ್ವೋಕೇಟ್‌ ಜನರಲ್‌

      ರವಿವರ್ಮಕುಮಾರ್‌ ಅಡ್ವೋಕೇಟ್‌ ಜನರಲ್‌ಬೆಂಗಳೂರು: ರಾಜ್ಯದ ನೂತನ ಅಡ್ವೋಕೇಟ್‌ ಜನರಲ್‌ (ಎ.ಜಿ.) ಆಗಿ ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮಕುಮಾರ್‌ ಅವರು ಶೀಘ್ರವೇ ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.




    • ರಾಮ ಜಾಧವ ಗ್ರಂಥ ಪ್ರಶಸ್ತಿಗೆ ಆಯ್ಕೆ
      ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಸಮಿತಿ ನಾಡು-ನುಡಿ ಜಾಗೃತಿ ಕುರಿತು ಬರೆದ ಪುಸ್ತಕಕ್ಕೆ ನೀಡುತ್ತಾ ಬಂದಿರುವ 'ರಾಮಜಾಧವ ಗ್ರಂಥ ಪ್ರಶಸ್ತಿ'ಗೆ ಹಿರಿಯ ಸಾಹಿತಿ ಕೆ.ಎನ್‌.ಭಗವಾನ್‌ ಅವರ 'ಉದ್ಯಮ ಕರ್ನಾಟಕ' ಕೃತಿ ಆಯ್ಕೆಯಾಗಿದೆ.

    • ಹೊಸ ಮಂತ್ರಿ ಸೇರ್ಪಡೆಗೆ ಸೋನಿಯಾ ಒಪ್ಪಿಗೆ

      ಹೊಸ ಮಂತ್ರಿ ಸೇರ್ಪಡೆಗೆ ಸೋನಿಯಾ ಒಪ್ಪಿಗೆಉದಯವಾಣಿ ದೆಹಲಿ ಪ್ರತಿನಿಧಿ: ವಿಧಾನ ಮಂಡಲದ ಅಧಿವೇಶನ ಆರಂಭಗೊಳ್ಳುವುದಕ್ಕೂ ಮೊದಲು ಸಂಪುಟ ವಿಸ್ತರಣೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಂಪುಟಕ್ಕೆ ವಿಧಾನ ಪರಿಷತ್‌ ಸದಸ್ಯರೊಬ್ಬರನ್ನು ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಆದರೆ, ಯಾರನ್ನು ಸಂಪುಟಕ್ಕ




    • ಈ ತಿಂಗಳ 29ರಿಂದ ಜೂನ್‌ 6ರ ವರೆಗೆ ಅಧಿವೇಶನ: ಟಿಬಿಜೆ

      ಈ ತಿಂಗಳ 29ರಿಂದ ಜೂನ್‌ 6ರ ವರೆಗೆ ಅಧಿವೇಶನ: ಟಿಬಿಜೆಬೆಂಗಳೂರು : ನೂತನ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ಮೊಟ್ಟ ಮೊದಲ ವಿಧಾನ ಮಂಡಲ ಅಧಿವೇಶನ ಮೇ 29 ರಿಂದ ಆರಂಭವಾಗಲಿದ್ದು, ಜೂ. 6ರವರೆಗೂ ನಡೆಯಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.




    • ವರ್ಗಾವಣೆ ಮಾರ್ಗಸೂಚಿ, ಕೆಪಿಎಸ್ಸಿ ನೇಮಕಕ್ಕೆ ಇಂದು ಸಂಪುಟ ಸಭೆಯಲ್ಲಿ ಅಸ್ತು?
      ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಹೊಸ ಸರ್ಕಾರದ ಮಂತ್ರಿ ಮಂಡಲ ರಚನೆ ಹಾಗೂ ಖಾತೆಗಳ ಹಂಚಿಕೆಯ ನಂತರ ಪೂರ್ಣ ಪ್ರಮಾಣದ ರಾಜ್ಯ ಸಚಿವ ಸಂಪುಟ ಸಭೆ ಶುಕ್ರವಾರ ನಡೆಯಲಿದೆ.

    • ನೀರಿಗಾಗಿ ಮಹಾ ಸಿಎಂ ಬಳಿಗೆ ರಾಜ್ಯ ನಿಯೋಗ

      ನೀರಿಗಾಗಿ ಮಹಾ ಸಿಎಂ ಬಳಿಗೆ ರಾಜ್ಯ ನಿಯೋಗವಿಜಾಪುರ: ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ರಾಜ್ಯದ ಉತ್ತರ ಭಾಗದ ಜಿಲ್ಲೆಗಳಿಗೆ ನೆರವಾಗಲು ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಬೇಕು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ನೇತೃತ್ವದ ನಿಯೋಗ ಗುರುವಾರ ಮಹಾರಾಷ್ಟ್ರ ಸಿಎಂ ಪೃಥ್ವಿರಾಜ ಚವ್ಹಾಣ ಅವರನ್ನು ಭೇಟಿ ಮಾಡಿ ವಿನಂತಿಸಿ




    • ಶಿಕ್ಷಕರ ವರ್ಗಾವಣೆ ನೀತಿ ಬದಲಾವಣೆ ಇಲ್ಲ

      ಶಿಕ್ಷಕರ ವರ್ಗಾವಣೆ ನೀತಿ ಬದಲಾವಣೆ ಇಲ್ಲಶಿವಮೊಗ್ಗ: ಶಿಕ್ಷಕರ ವರ್ಗಾವಣೆ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ಸ್ಪಷ್ಟಪಡಿಸಿದ್ದಾರೆ.




    • ಅಗತ್ಯಬಿದ್ದರೆ ಕಾವೇರಿ ವಕೀಲರ ಬದಲಾವಣೆ: ಜಯಚಂದ್ರ

      ಅಗತ್ಯಬಿದ್ದರೆ ಕಾವೇರಿ ವಕೀಲರ ಬದಲಾವಣೆ: ಜಯಚಂದ್ರಬೆಂಗಳೂರು: ಕಾವೇರಿ-ಕೃಷ್ಣಾ ಸೇರಿದಂತೆ ಸುಪ್ರೀಂಕೋರ್ಟ್‌ನಲ್ಲಿರುವ ಅಂತಾರಾಜ್ಯ ನದಿ ವಿವಾದಗಳ ಬಗ್ಗೆ ರಾಜ್ಯದ ಪರ ಸಮರ್ಥ ವಾದ ಮಂಡಿಸಲು ನ್ಯಾಯವಾದಿಗಳ ತಂಡವನ್ನು ಬಲಗೊಳಿಸಲಾಗುವುದು. ಅಗತ್ಯ ಬಿದ್ದರೆ ಹಾಲಿ ಇರುವ ನ್ಯಾಯವಾದಿಗಳ ತಂಡವನ್ನು ಬದಲಿಸುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಕಾನೂನು ಹಾಗೂ




    {literal} {/literal}